Dr. A P J Abdul kalam sir! Rip
ದೇಶ ಕಂಡ ದಿವ್ಯ ಚೇತನ
ಭರತ ಭೂಮಿಯ ಹೆಮ್ಮೆಯ ಮಗನ
ಪಾದ ಪದ್ಮಗಳಿಗೆ ಇದೋ ಶತಕೋಟಿ ನಮನ
ಮನ ಬಯಸುತಿದೆ ಅರ್ಪಿಸಲು ನಿಮಗಾಗಿ ಈ ಕವನ!!
ನಾ ಕಂಡ ಸ್ಪೂರ್ತಿ ದೀವಿಗೆ
ನಾ ಮೆಚ್ಚಿದ ವ್ಯಕ್ತಿತ್ವ ಈ ಬಾಳಿಗೆ
ಎಲ್ಲರ ಬದುಕಿಗೆ ಮುನ್ನುಡಿ ನೀವು
ಸದ್ದಿಲ್ಲದೆ ಕರೆದೊಯ್ಯಿತು ಸಾವು!!
ಮಿಡಿಯುತಿಹುದು ಭಾರತೀಯರ ಮನವು
ಒದ್ದಾಡುತಿಹುದು ದುಃಖದಲಿ ತಾಯಿ ನೆಲವು!
ಕಾಣದ ಲೋಕಕ್ಕೆ ಸದ್ದಿಲ್ಲದ ಪಯಣ
ಉಳಿಸಿ ಹೋದ ನೆನಪುಗಳ ತಲ್ಲಣ!!
ಮರೆಯಲಾಗದು ಅಗಲಿದ ಈ ದಿನ
ಭಾರತ ಪಟ್ಟ ನಷ್ಟದ ಕರಾಳ ದಿನ!
ನೀಡಲಿ ಭಗವಂತ ಶಾಂತಿ ನಿಮ್ಮ ಆತ್ಮಕ್ಕೆ!
ಮತ್ತೆ ಹುಟ್ಟಿ ಬನ್ನಿ ,ವರವಾಗಿ ಈ ವಿಶ್ವಕ್ಕೆ!!!!
ಭರತ ಭೂಮಿಯ ಹೆಮ್ಮೆಯ ಮಗನ
ಪಾದ ಪದ್ಮಗಳಿಗೆ ಇದೋ ಶತಕೋಟಿ ನಮನ
ಮನ ಬಯಸುತಿದೆ ಅರ್ಪಿಸಲು ನಿಮಗಾಗಿ ಈ ಕವನ!!
ನಾ ಕಂಡ ಸ್ಪೂರ್ತಿ ದೀವಿಗೆ
ನಾ ಮೆಚ್ಚಿದ ವ್ಯಕ್ತಿತ್ವ ಈ ಬಾಳಿಗೆ
ಎಲ್ಲರ ಬದುಕಿಗೆ ಮುನ್ನುಡಿ ನೀವು
ಸದ್ದಿಲ್ಲದೆ ಕರೆದೊಯ್ಯಿತು ಸಾವು!!
ಮಿಡಿಯುತಿಹುದು ಭಾರತೀಯರ ಮನವು
ಒದ್ದಾಡುತಿಹುದು ದುಃಖದಲಿ ತಾಯಿ ನೆಲವು!
ಕಾಣದ ಲೋಕಕ್ಕೆ ಸದ್ದಿಲ್ಲದ ಪಯಣ
ಉಳಿಸಿ ಹೋದ ನೆನಪುಗಳ ತಲ್ಲಣ!!
ಮರೆಯಲಾಗದು ಅಗಲಿದ ಈ ದಿನ
ಭಾರತ ಪಟ್ಟ ನಷ್ಟದ ಕರಾಳ ದಿನ!
ನೀಡಲಿ ಭಗವಂತ ಶಾಂತಿ ನಿಮ್ಮ ಆತ್ಮಕ್ಕೆ!
ಮತ್ತೆ ಹುಟ್ಟಿ ಬನ್ನಿ ,ವರವಾಗಿ ಈ ವಿಶ್ವಕ್ಕೆ!!!!
ಕಲಾಂ ನಿಮಗೊಂದು ಸಲಾಂ!!!
ಇಂತೀ ನಿಮ್ಮ
ಅಶು!!!!
ಇಂತೀ ನಿಮ್ಮ
ಅಶು!!!!
No comments:
Post a Comment